- ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಯುವಕರ ನಡೆ ಕೃಷಿಯ ಕಡೆ ವರ್ಕ್ ಶಾಪನ್ನು ದಿನಾಂಕ 04-09-2021 ರಂದು ಆಯೋಜಿಸಿದೆ. ಆಸಕ್ತಿಯುಳ್ಳ ಯುವಕ ಯುವತಿಯರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಕೃಷಿ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ನಾಗರಿಕರಿಗೆ, ವಿವಿಧ ಕಿರು ಉತ್ಪಾದನೆ ಯಂತ್ರಗಳನ್ನು ಒದಗಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವ-ಸಹಾಯ ಗುಂಪುಗಳಾಗಬಹುದು ಅಥವಾ ಆಸಕ್ತಿಯುಳ್ಳ ಯುವಕ/ಯುವತಿಯರು ಈ ಯೋಜನೆಯ ಲಾಭವನ್ನು ಪಡೆಯಬಹುದು.ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ನಾಗರಿಕರಿಗೆ ಸೈನಿಕ ಹಾಗು ಅರೆಸೈನಿಕ ಬಲದ ಪೂರ್ವಭಾವಿ ತರಬೇತಿ ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ವಿದ್ಯಾ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ನಿರುದ್ಯೋಗಿ ಯುವಕ ಹಾಗು ಯುವತಿಯರಿಗೆ ಡಿಜಿಟಲ್ ಮಾರ್ಕೆಟಿಂಗ ಮತ್ತು ರಿಟೇಲ್ ಮಾರ್ಕೆಟಿಂಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ರೈತರಿಗೆ ಕೃಷಿ ತರಬೇತಿಗಾಗಿ ಯೋಜನೆ ರೂಪಿಸಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಕೃಷಿ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ರೈತರಿಗೆ ಸಾವಯವ ಕೃಷಿ ವಿಭಾಗದಲ್ಲಿ ಎರೆಹುಳು ಗೊಬ್ಬರ ಘಟಕ, ಗೋ ಕೃಪಾಮೃತ, ಜೀವಾಮೃತ. ಕಾರ್ಯಕ್ರಮಗಳನ್ನು / ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಕೃಷಿ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ರೈತರಿಗೆ ಸಮಗ್ರ ಕೃಷಿ ಪದ್ದತಿ ವಿಭಾಗದಲ್ಲಿ ಕಾರ್ಯಕ್ರಮಗಳನ್ನು / ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಕೃಷಿ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾದಲ್ಲಿ ಗ್ರಾಮೀಣ ವಿಭಾಗದ ರೈತರು ,ರೈತ ಮಹಿಳೆಯರಿಗೆ ಕೋಳಿ ಸಾಕಾಣಿಕೆಯನ್ನು ಉಪಕಸಬನ್ನಾಗಿ ಪ್ರೋತ್ಸಾಹಿಸಲು, ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಸ್ವ-ಸಹಾಯ ಗುಂಪುಗಳಾಗಬಹುದು ಅಥವಾ ಆಸಕ್ತಿಯುಳ್ಳ ನಿರುದ್ಯೋಗಿ ಯುವಕ/ಯುವತಿಯರು ಈ ಯೋಜನೆಯ ಲಾಭವನ್ನು ಪಡೆಯಬಹುದು.ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾದಲ್ಲಿ, ಸಮಗ್ರ ಕೃಷಿ ಪದ್ಧತಿಗೆ ಒತ್ತುಕೊಡುತ್ತ, ಜನರು ಸ್ವಾವಲಂಬಿಯಾಗಿ ಬದುಕಲು ಹಾಗೂ ಇತರೇ ಪ್ರದೇಶಗಳಿಗೆ ವಲಸೆ ತಪ್ಪಿಸಲು, ವಿವಿಧ ಉಪಕಸುಬುಗಳಿಗೆ ಪ್ರೋತ್ಸಾಹ ನೀಡಲು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಕುರಿ ಮತ್ತು ಮೇಕೆ ಸಾಕಾಣಿಕೆಗೆ ಗ್ರಾಮೀಣ ಪ್ರದೇಶದ ಬಡಜನರಿಗೆ ಉದ್ಯೋಗಾವಕಾಶ ನೀಡಲು ಈ ಯೋಜನೆ ಜಾರಿಗೆ ತಂದಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾದಲ್ಲಿ, ಸಮಗ್ರ ಜನರು ಸ್ವಾವಲಂಬಿಯಾಗಿ ಬದುಕಲು ಹಾಗೂ ಇತರೇ ಪ್ರದೇಶಗಳಿಗೆ ವಲಸೆ ತಪ್ಪಿಸಲು, ವಿವಿಧ ಉಪಕಸುಬುಗಳಿಗೆ ಪ್ರೋತ್ಸಾಹ ನೀಡಲು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಜೇನು ಸಾಕಾಣಿಕೆಗೆ ಗ್ರಾಮೀಣ ಪ್ರದೇಶದ ಬಡಜನರಿಗೆ ಉದ್ಯೋಗಾವಕಾಶ ನೀಡಲು ಈ ಯೋಜನೆ ಜಾರಿಗೆ ತಂದಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾದಲ್ಲಿ, ಸಮಗ್ರ ಜನರು ಸ್ವಾವಲಂಬಿಯಾಗಿ ಬದುಕಲು ಹಾಗೂ ಇತರೇ ಪ್ರದೇಶಗಳಿಗೆ ವಲಸೆ ತಪ್ಪಿಸಲು, ವಿವಿಧ ಉಪಕಸುಬುಗಳಿಗೆ ಪ್ರೋತ್ಸಾಹ ನೀಡಲು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಮೀನು ಸಾಕಾಣಿಕೆಗೆ ಗ್ರಾಮೀಣ ಪ್ರದೇಶದ ಬಡಜನರಿಗೆ ಉದ್ಯೋಗಾವಕಾಶ ನೀಡಲು ಈ ಯೋಜನೆ ಜಾರಿಗೆ ತಂದಿದೆ.ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ದೇಶಿ ತಳಿಯ ಗೋವುಗಳನ್ನು ವೃದ್ಧಿಸಿ ಸಂರಕ್ಷಿಸಲು ಉದ್ದೇಶಿಸಲಾಗಿದೆ.ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ರೈತರಿಗೆ ಗ್ರಾಮೀಣ ನಿರುದ್ಯೋಗಿ ಯುವಕ/ಯುವಕರಿಗೆ ಸ್ವಾವಲಂಭ ಜೀವನ ನಡೆಸಲು, ಹೈನುಗಾರಿಕೆ ಉದ್ಯಮಕ್ಕೆ ಪ್ರೋತ್ಸಾಹ ನೀಡಿ ಗ್ರಾಮೀಣ ನಿರುದ್ಯೋಗಕ್ಕೆ ಕಡಿಮಾಣ ಹಾಕಲು ಯೋಜನೆ ರೂಪಿಸಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ, ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ ಪ್ರತಿ ತಾಲ್ಲೂಕು ಕೆಂದ್ರಗಳಿಗೆ ತಲಾ 2 ಕಾರ್ಯಗಾರಗಳಂತೆ 2 ದಿವಸಗಳ ತರಬೇತಿ ಮುಖಾಂತರ ಸ್ವ-ಉದ್ಯೋಗದ ಮಾಹಿತಿ ನೀಡಲಾಗುವುದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ ಪದವಿಧರ ಯುವಕ, ಯುವತಿಯರಿಗೆ ಸ್ವಾವಲಂಬಿ ಜೀವನದ ಬಗ್ಗೆ ಕಾರ್ಯಗಾರವನ್ನು ವಿಶ್ವವಿದ್ಯಾಲಯದ ಪರಿಣಿತರ ಸಹಯೋಗದೊಂದಿಗೆ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ, ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿ ನೀಡುವ ಮತ್ತು ಧನಾತ್ಮಕ ಚಿಂತನೆ ರೂಢಿಸಿಕೊಳ್ಳುವ ವಿಧಾನಗಳ ಬಗ್ಗೆ ತರಬೇತಿ ನೀಡಲಾಗುವುದು ಹಾಗೂ ಪ್ರೇರಣಾತ್ಮಕ ಪುಸ್ತಕಗಳನ್ನು ಮುದ್ರಿಸಿ ಒದಗಿಸಲಾಗುವುದು. ಈ ಯೋಜನೆಯನ್ನು ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುವುದು ಸರಕಾರಿ ಕಾರ್ಯಕ್ರಮಗಳ ಮಾಹಿತಿಕಾರ್ಯಗಾರ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ, 10 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ 3 ದಿವಸಗಳ ಅವಧಿಯ ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವದು. ಈ ಯೋಜನೆಯನ್ನು ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಬೇಕರಿ ಉತ್ಪನ್ನ ತಯ್ಯಾರಿಸುವ ಯಂತ್ರೋಪಕರಣಗಳ ಪೂರೈಕೆ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಿರು ಉತ್ಪಾದನೆಗಳ ಉದ್ಯೆಮೆಗಳನ್ನು ಪ್ರಾರಂಭಿಸಲು ಮತ್ತು ಮನೆಯಲ್ಲಿ ಉತ್ಪನ್ನಗಳನ್ನು ತಯ್ಯಾರಿಸಲು ಅವಶ್ಯಕ ಯಂತ್ರಗಳನ್ನು ಒದಗಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಮಾಸ್ಟರ ಟೈಲರಿಂಗ್ ಮತ್ತು ಕಸೂತಿ ತರಬೇತಿ ನೀಡಲು ಅಗತ್ಯ ಸಾಮಗ್ರಿ ಒದಗಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಾರ್ಯನಿರ್ವಹಿಸುತ್ತಿರುವ ಸಲೂನ್ಗಳ ಮೌಲ್ಯವರ್ಧನೆಗೆ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕುಷ್ಠರೋಗ ಬಾಧಿತರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲು ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ವೆಲ್ಡಿಂಗ ಮತ್ತು ಫ್ಯಾಬ್ರಿಕೇಶನ್ ಉದ್ಯಮೆಗೆ ಅವಶ್ಯಕ ಯಂತ್ರೋಪಕರಣಗಳ ಪೂರೈಕೆ ಮಾಡಲು ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ, ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ 3 ದಿವಸದ ಅವಧಿಯ ಯೋಗತರಬೇತಿ, ಆಹಾರ ಪದ್ಧತಿ, ಜೀವನ ಶೈಲಿ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವ ಶಿಬಿರಗಳನ್ನು ಯೋಗ ಶಿಕ್ಷಕರಿಗೆ ಬಲವರ್ಧನೆ ಕಾರ್ಯಗಾರ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಹುಟ್ಟಿನಿಂದ ಬುದ್ಧಿಮಾಂದ್ಯ ಮಕ್ಕಳ (12 ವರ್ಷ ಒಳಗೆ) ಪಾಲಕರಿಗೆ ಮಕ್ಕಳ ಪಾಲನೆ ಬಗ್ಗೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಲಹೆಗಳನ್ನು ಕೊಡಿಸಲು ಶಿಬಿರವನ್ನು ಹುಟ್ಟಿನಿಂದ ಬುದ್ದಿ ಮಾಂದ್ಯ ಮಕ್ಕಳ 12 ವರ್ಷದೊಳಗಿನ ಮಕ್ಕಳ ಪಾಲಕ ಶಿಬಿರ ಯೋಜನೆಯಡಿ ಆಯೋಜಿಸಲಾಗುವದು. . ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಜೀವನದಲ್ಲಿ ಎದುರಾಗುವ ವಿವಿಧ ಹಂತದ ಮಾನಸಿಕ ಸಮಸ್ಯಗಳ ಪರಿಹಾರಕ್ಕಾಗಿ ಡಾ|| ಸಿ.ಆರ್ ಚಂದ್ರಶೇಖರರವರ ಪಠ್ಯಕ್ರಮಗಳ ಆಧರಿಸಿ ಕಾರ್ಯಗಾರವನ್ನು ಆಪ್ತ ಸಮಾಲೋಚನೆ ಕಾರ್ಯಗಾರ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ರೆಡ್ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಅಪಘಾತ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಕುರಿತು ಮಾಹಿತಿ ನೀಡುವ ಕಾರ್ಯಗಾರಗಳನ್ನು ಪ್ರಾಥಮಿಕ ಆರೋಗ್ಯದ ಕಾರ್ಯಗಾರ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಆಯುರ್ವೇದ ಹಾಗೂ ನಾಟಿ ವೈದ್ಯರ ವಿಭಾಗ ಮಟ್ಟದ ಸಮಾವೇಶ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಜೀವನ ಶೈಲಿ ಅಳವಡಿಸಿಕೊಳ್ಳುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಮನೆ ಮದ್ದು ಹಾಗೂ ಪರಸ್ಪರ ಸಂಬಂಧಗಳ ನಿರ್ವಹಣಾ ತರಬೇತಿ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಗೃಹಿಣಿಯರಿಗೆ 20 ಔಷಧಿಯಗಿಡ ಮನೆ ಅಂಗಳದಲ್ಲಿ ಬೆಳಯುವ ಮಾಹಿತಿ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಔಷಧಿ ಸಸ್ಯಗಳಿಂದ ಔಷಧ ತಯಾರಿಕೆಗೆ ಪ್ರೋತ್ಸಾಹಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ದೇಶಿ ಕ್ರೀಡೆಗಳ ಕಾರ್ಯಗಾರ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕದ ಶರಣರ, ದಾಸರ ಮತ್ತು ಜೈನ ಸಾಹಿತ್ಯ ಕುರಿತು ವಿಚಾರ ಸಂಕೀರ್ಣ ಮತ್ತು ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಿತ್ರ ಪ್ರವೇಶಿಸಿ.
- ಜಾನಪದ ಪ್ರಚಾರ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಿತ್ರ ಪ್ರವೇಶಿಸಿ.
- ಜಾನಪದ ಉಪಕರಣಗಳ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಿತ್ರ ಪ್ರವೇಶಿಸಿ.


ಸಲಹಾ ಸಮಿತಿ ಸದಸ್ಯರು
ಕಲ್ಯಾಣ ಕರ್ನಾಟಕ ಸದಸ್ಯರ ಭಾವಚಿತ್ರ ಮತ್ತು ವಿವರಗಳು

ಶ್ರೀ ಮದನ ಗೋಪಾಲ ಐ.ಎ.ಎಸ್

ಶ್ರೀ ಎಸ್.ಎ.ಪಾಟೀಲ

ಶ್ರೀ ಗುರುರಾಜ ಕರ್ಜಗಿ.

ಶ್ರೀ ಎನ್.ಎಮ್.ಬಿರಾದಾರ
ಅಧ್ಯಕ್ಷರು ಮತ್ತು ಅಧಿಕಾರಿಗಳ ವಿವರ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ (ರಿ), ಕಲಬುರಗಿ

ಶ್ರೀ ಬಸವರಾಜ ಪಾಟೀಲ ಸೇಡಂ

ಶ್ರೀ ಭೀಮಾಶಂಕರ ತೆಗ್ಗೆಳ್ಳಿ

ಶ್ರೀ ಮಲ್ಲಿಕಾರ್ಜುನರೆಡ್ಡಿ ಪಾಟೀಲ
ಆಡಳಿತ ಮಂಡಳಿ ಸದಸ್ಯರು
ಕಲ್ಯಾಣ ಕರ್ನಾಟಕ ಸದಸ್ಯರ ಭಾವಚಿತ್ರ ಮತ್ತು ವಿವರಗಳು

ಶ್ರೀ ಬಾಬುಲಾಲ್ ಜೈನ್
c/o ಬಾಬುಲಾಲ್ ಜಿ. ಜೈನ್ & ಕೋ.
ಅರಿಹಂತ್ ಕಾಂಪ್ಲೆಕ್ಸ್, ಹಂಪಿ ರೋಡ್,
ಹೊಸಪೇಟೆ - 583201
ವಯಸ್ಸು: 75
ಮೊಬೈಲ್: 9448358112
ಇಮೇಲ್: bjcpal@gmail.com
ಶ್ರೀ ಬಾಬುಲಾಲ್ ಜೈನ್

ಶ್ರೀ ಶ್ರೀನಿವಾಸ್ ನಂದಪುರ
s/o ಏನ್. ರಾಘವೇಂದ್ರ ರಾವ್
11-4-93, ಮಹಾವೀರ್ ಚೌಕ್,
ರಾಯಚೂರು - 584101
ವಯಸ್ಸು: 56
ಮೊಬೈಲ್: 9448034256
ಇಮೇಲ್: snandapur@gmail.com
ಶ್ರೀ ಶ್ರೀನಿವಾಸ್ ನಂದಪುರ

ಶ್ರೀ ಪ್ರಭುರಾಜ್ ಸಿದ್ರಮಪ್ಪ ಕಲಬುರ್ಗಿ
ಶ್ರೀ ಅಮರೇಶ್ವರ ನಿಲಯ, ವಾರ್ಡ್ ನಂ. 1,
ಗಲಿಯಾರ್ ಓಣಿ, ಶ್ರೀ ಯೆಲ್ಲಮ್ಮದೇವಿ ದೇವಸ್ಥಾನದ ಹತ್ತಿರ,
ಯಲಬುರ್ಗಾ, ಕೊಪ್ಪಳ - 583236
ವಯಸ್ಸು: 44
ಮೊಬೈಲ್: 9880304751
ಇಮೇಲ್: pskalaburgi@gmail.com
ಶ್ರೀ ಪ್ರಭುರಾಜ್ ಸಿದ್ರಮಪ್ಪ ಕಲಬುರ್ಗಿ

ಶ್ರೀ ನೀಲಕಂಠರಾಯ ಯೆಲ್ ಹೇರಿ
s/o ಸಿದ್ದರಾಮಪ್ಪ ಕನೆಕಲ್
ಶ್ರೀ ಬನಾದೇಶ್ವರ ನಿಲಯ
ಮನೆ ಸಂಖ್ಯೆ 5-1-376/6A,
ಬಸವೇಶ್ವರ ನಗರ, ಯಾದಗಿರಿ.
ವಯಸ್ಸು: 48
ಮೊಬೈಲ್: 9481540678
ಇಮೇಲ್: nkyelheri@gmail.com
ಶ್ರೀ ನೀಲಕಂಠರಾಯ ಯೆಲ್ ಹೇರಿ

ಶ್ರೀ ಪ್ರಭುದೇವ ಕಪ್ಪಗಲ್ಲು
s/o ಕೆ.ಎಂ. ಶಿವಕುಮಾರ್,
No.25, ಚೋಕ್ಕಲಿಂಗಂ ಮುದಲಿಯಾರ್ ರಸ್ತೆ,
ಬ್ರೂಸ್ ಪೆಟ್, ಬಳ್ಳಾರಿ - 585101
ವಯಸ್ಸು: 45
ಮೊಬೈಲ್: 9513313113
ಶ್ರೀ ಪ್ರಭುದೇವ ಕಪ್ಪಗಲ್ಲು

ಶ್ರೀಮತಿ ಮಂಜುಳಾ ಡೊಳ್ಳೇ
d/o ಚಿದಾನಂದ ಡೊಳ್ಳೇ
ವ್ಯವಸ್ಥಾಪಕ ಟ್ರಸ್ಟಿ, ಆಕೃತಿ ಟ್ರಸ್ಟ್,
c/o ಭಾರತಿ ಪಾಟೀಲ್, 10-50/9/FF2,
ಪಾಟೀಲ್ ಅಪಾರ್ಟ್ಮೆಂಟ್ಸ್, ಎಸ್.ಬಿ.ಟೆಂಪಲ್ ರಸ್ತೆ, ಘಂಟೋಜಿ ಡಿಪಾರ್ಟಮೆಂಟಲ್ ಸ್ಟೋರ್ ಎದುರು, ಆನಂದ್ ನಗರ, ಕಲಬುರ್ಗಿ
ವಯಸ್ಸು: 40, ಮೊಬೈಲ್: 9071051555
manjubhanuprakash@yahoo.in
ಶ್ರೀಮತಿ ಮಂಜುಳಾ ಡೊಳ್ಳೇ

ಶ್ರೀ ವಿ.ಎಂ.ಭೂಸನೂರಮಠ
s/o ಮಡಿವಲಯ ಭೂಸನೂರಮಠ
ವಕೀಲ
ಮನಂತಾ ನಿಲಯ, ಬನ್ನಿಕಟ್ಟಿ ಪ್ರದೇಶ,
ಗದಗ ರಸ್ತೆ, ಕೊಪ್ಪಳ - 583231
ಮೊಬೈಲ್: 9845609656
ಇಮೇಲ್: vmbhusnoormath@gmail.com
ಶ್ರೀ ವಿ.ಎಂ.ಭೂಸನೂರಮಠ

ಶ್ರೀ ಶಿವರಾಮ ಗೌಡ
ರೇಣುಕಾ ವಿವೇಕಾನಂದ್ ವಸಾಹತು,
ತಾಲ್ಲೂಕು: ಗಂಗಾವತಿ
ಜಿಲ್ಲೆ: ಕೊಪ್ಪಳ - 583227
ಮೊಬೈಲ್: 9481086449
ಶ್ರೀ ಶಿವರಾಮ ಗೌಡ

ಕು. ದುರ್ದಾನ ಬೇಗಂ
d/o ಶೇಖ್ ಅನ್ವರ್
At: ಲಬೈಕ್ ಟವರ್ ಕಟ್ಟಡ,
2nd ನೆಲ, ಐವಾನ್-ಎ-ಶಾಹಿ ಎದುರು. ಶಾಹಿಪಕ್ವಾನ್
ಎಸ್.ವಿ.ಪಿ. ಚೌಕ್,
ಕಲಬುರಗಿ - 585102
ಮೊಬೈಲ್: 9620313711
ಕುಂ. ದುರ್ದಾನ ಬೇಗಂ

ಶ್ರೀ ತಿಪ್ಪಣ್ಣ ರೆಡ್ಡಿ ಕೊಲ್ಲಿ
ಪ್ಲಾಟ್ ಸಂಖ್ಯೆ. 190, ಜಿಡಿಎ ವಿನ್ಯಾಸ,
ಕೊಟ್ನೂರ್ (D) ಕಲಬುರಗಿ - 585102
ಇಮೇಲ್: treddy75249@gmail.com
ಮೊಬೈಲ್: 9342350261
ಶ್ರೀ ತಿಪ್ಪಣ್ಣ ರೆಡ್ಡಿ ಕೊಲ್ಲಿ

ಶ್ರೀ ರೇವಣಸಿದ್ದಪ್ಪ ಜಲದೆ
s/o ಶಂಕರಪ್ಪ ಜಲದೆ
No.9-8-227, ಶಿವ ಸದನ್,
ಬಿವಿಬಿ ಕಾಲೇಜು ರಸ್ತೆ, ಬಸವ ನಗರ,
ಬೀದರ್ - 585403
ವಯಸ್ಸು: 56
ಮೊಬೈಲ್: 9448422734
ಇಮೇಲ್: rs.jalaade@gmail.com
ಶ್ರೀ ರೇವಣಸಿದ್ದಪ್ಪ ಜಲದೆ

ಶ್ರೀ ಇರೇಶ್ ಇಲ್ಲೂರು
s/o ಮರಿಯಪ್ಪ ಸೆಟ್ಟಿ
ಶಾಂತಿ ನಿವಾಸ್, ವಾಸವಿ ನಗರ,
ಸಿಂಧನೂರ್ - 584128
ವಯಸ್ಸು: 59
ಮೊಬೈಲ್: 9448104868
ಶ್ರೀ ಇರೇಶ್ ಇಲ್ಲೂರು

ಶ್ರೀಮತಿ ಲೀಲಾ ಕಾರಟಗಿ
w/o ಮಲ್ಲಿಕರ್ಜುನ್ ಕಾರಟಗಿ
ಕೇಂಬ್ರಿಜ್ ಪಬ್ಲಿಕ್ ಸ್ಕೂಲ್,
ವಸುಂಧರ ನಗರ,
ಕಾರಟಗಿ - 583229
ವಯಸ್ಸು: 33
ಮೊಬೈಲ್: 9480947665
ಇಮೇಲ್: leelapreety@gmail.com
ಶ್ರೀಮತಿ ಲೀಲಾ ಕಾರಟಗಿ

ಶ್ರೀ ಹನುಮಂತ ರಾಣಪ್ಪ ತೆಗನೂರ್
Rtd. ಹೆಚ್ಚುವರಿ ಆಯುಕ್ತರು
ವಾಣಿಜ್ಯ ತೆರಿಗೆ ಇಲಾಖೆ,
No.3442, 4th ಕ್ರಾಸ್, 10th ಮುಖ್ಯ,
ಇಂದಿರಾ ನಗರ, IInd ಹಂತ,
ಬೆಂಗಳೂರು - 560038
ವಯಸ್ಸು: 69
ಮೊಬೈಲ್: 9448369254 / 9964528753
ಶ್ರೀ ಹನುಮಂತ ರಾಣಪ್ಪ ತೆಗನೂರ್

ಶ್ರೀ ವಿ. ಶಾಂತ ರೆಡ್ಡಿ
s/o ಸಾಹೇಬಗೌಡ
ಮನೆ ಸಂಖ್ಯೆ. 1-1165/10, ಪಿಡಿಎ ಕಾಲೇಜು ರಸ್ತೆ,
ಐವಾನ್-ಇ-ಶಾಹಿ ಪ್ರದೇಶ,
ಕಲಬುರ್ಗಿ - 585102
ವಯಸ್ಸು: 75
ಮೊಬೈಲ್: 9880056386
ಶ್ರೀ ವಿ. ಶಾಂತ ರೆಡ್ಡಿ
ಸಂಘದ ಉದ್ದೇಶ ಮತ್ತು ಚಟುವಟಿಕೆಗಳು
ವಿವಿಧ ಚಟುವಟಿಕೆಗಳ ವಿವರಗಳು
ಹೈದ್ರಾಬಾದ್-ಕರ್ನಾಟಕದ 50 ಸ್ಥಾನಗಳಲ್ಲಿ ಸಮಗ್ರ ಸಾವಯವ ಕೃಷಿ ಕೇಂದ್ರಗಳು ಹಾಗೂ ಸ್ವಾವಲಂಬಿ ಗ್ರಾಮಗಳಿಗೆ ಇಂಬು ನೀಡುವುದು.
ಯು.ಪಿ.ಎಸ್.ಸಿ/ಕೆ.ಪಿ.ಎಸ್.ಸಿ./ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿ ಜಿಲ್ಲೆಗಳಂತೆ ಸೂಪರ್ 100 ಕಾರ್ಯಕ್ರಮದಡಿ ತರಬೇತಿ ನೀಡುವುದು.
ಗ್ರಾಮ ವಿಕಾಸದ ಸಾಕಾರಕ್ಕಾಗಿ ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಇದಕ್ಕಾಗಿ ಪ್ರತಿ ಗ್ರಾಮದಲ್ಲಿ ತಜ್ಞ ಜನ ಸಂಪರ್ಕ ಪ್ರಮುಖರ ನೇಮಕಾತಿ.
“Prevention is Better than Cure” ಎಂಬ ವಿಚಾರ ಅನುಷ್ಠಾನವಾಗುವಂತೆ ತರಬೇತಿ ಶಿಬಿರಗಳು.
ವಿದೇಶಗಳಲ್ಲಿ ಸಫಲ ಸಾರ್ಥಕ ಉದ್ಯೋಗ ನಡೆಸುತ್ತಿರುವ ಬಂಧುಗಳಿಂದ ಮಾರ್ಗದರ್ಶನ ಶಿಬಿರಗಳು.
ಆರೋಗ್ಯ ಶಿಬಿರಗಳು, ಕೈತೋಟ ವಿವರಗಳು, ಸ್ವದೇಶಿ ವಸ್ತುಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆಗಳು.
ಕಲೆ, ಸಾಹಿತ್ಯ, ಸ್ವಚ್ಛ ಗ್ರಾಮ, ಬಯಲು ಮುಕ್ತ ಶೌಚಾಲಯ ಅಭಿಯಾನ, ಜ್ಞಾನ-ವಿಜ್ಞಾನ ಚಟುವಟಿಕೆಗಳು, ಕ್ರೀಡಾಕೂಟಗಳು, ಹೈದ್ರಾಬಾದ್-ಕರ್ನಾಟಕದ...
ಬೈಲಾದಲ್ಲಿರುವ ಉದ್ದೇಶಗಳು ಮತ್ತು ಚಟುವಟಿಕೆಗಳು ಈಡೇರಿಸಲು ಅವಶ್ಯಕ ನಾಗರೀಕ ಮೂಲಸೌಕರ್ಯಗಳನ್ನು ತೆಗೆದುಕೊಳ್ಳ್ಳುವುದು.
ಸಂಘದ ಅಧ್ಯಕ್ಷರ ನಿರ್ದೇಶನ ಹಾಗೂ ಮಾರ್ಗದರ್ಶನದ ಮೇರೆಗೆ ಆಡಳಿತ ಮಂಡಳಿಯ ಸದಸ್ಯರುಗಳೊಂದಿಗೆ ಸಮಾಲೋಚಿಸಿ, ಗ್ರಾಮದ ಸಾಮಾಜಿಕ...